Tuesday, December 2, 2008

ಕೊಟ್ಟ ಮಾತನ್ನು ಉಳಿಸಿಕೊಳ್ಳಿ

ಕನ್ನಡದ ಪ್ರಸಿದ್ಧ ಪುಣ್ಯಕೋಟಿ ಕಥೆಯ ಸಾರಾಂಶ ವಾದ ಕೊಟ್ಟ ಮಾತಿಗೆ ತಪ್ಪಲಾರೆನು
ಮೆಚ್ಚನಾ ಆ ಜಗದೀಶನು ಎಂಬ ಸದ್ಬುದ್ದಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಬರಲಿ ಸದಾ
ಚುನಾವಣೆ ಹತ್ತಿರ ಬಂದಂತೆ ತಮ್ಮ ರಾಜಕೀಯ ಲಾಭಕ್ಕಾಗಿ ಆಶ್ವಾಸನೆಗಳ ಸುರಿಮಳೆ .ತಾವು ಗೆದ್ದು ಆಡಳಿತಕ್ಕೆ ಬಂದ ಮೇಲೆ ಪರಿಣಾಮ ಶೂನ್ಯ .ಇದನ್ನು ತಿಳಿದ ಅನುಭವಿ ನಾಗರಿಕ ವೋಟನ್ನು ಸರಿಯಾದ ಉಮೆದ್ವಾರನಿಗೆ ಹಾಕುವನು .
ದಯೆಯೇ ಧರ್ಮದ ಮೂಲ
ಆಶೆಯೇ ದುಃಖದ ಮೂಲವೈಯ್ಯ
ದೇಶದ ಸುರಕ್ಷತೆ ಗಾಗಿ ತಮ್ಮ ಪ್ರಾಣವನ್ನೇ ಕೊಟ್ಟ ಯೋಧರ ಸಲುವಾಗಿ ಕೊಟ್ಟ ಮಾತನ್ನು ಉಳಿಸಿ ಅವರ ಕುಟುಂಬ ಕ್ಕೆ ಸಹಾಯ ಮಾಡಬೇಕು .
ಮಾತನ್ನು ಉಳಿಸಿಕೊಂಡರೆ ಇವರು ಪೂರ್ತಿ ೫ ವರ್ಷ ಆಡಳಿತ ಮಾಡಿ ಜನರ ಮನಸ್ಸನ್ನು ಗೆಲ್ಲುವುದರಲಿ ನಿಸ್ಸಂದೇಹ .
ಈಗ ಚುನಾವಣೆಯ ಸಮಯ
ಇದನ್ನು .
ಪ್ರತಿಯೊಬ್ಬ ಉಮೆದ್ವಾರನು ಗಮನಿಸಿ ಪ್ರಾಚಾರ ಮಾಡಲಿ .
ಸರ್ವೇ ಜನ ; ಸುಕಿನೋ ಭವಂತು :
ನಾಗೇಶ್ ಪೈ
ಜೈ ಕರ್ನಾಟಕ
ನಮ್ಮ ಸುಂದರ ಮೈಸೂರು
ಆರ್ಕುಟ್ ಸಮುದಾಯ [ಕಮ್ಯುನಿಟಿ ]
ಭವ್ಯ ಭಾರತದ ನವ ನಿರ್ಮಾಣ ವೇದಿಕೆ

No comments: