Thursday, April 2, 2009

ವನ್ಯ ಪ್ರಾಣಿಗಳ ದತ್ತು ಸ್ವೀಕಾರ ಮ್ರಗಾಲಯದ ಯೋಜನೆ

ಮೈಸೂರು ಮ್ರಗಾಲಯದ ನೂತನ ಯೋಜನೆ ವನ್ಯ ಪ್ರಾಣಿ ಸಂರಕ್ಷಣೆ ಮತ್ತು ದತ್ತು ಸ್ವೀಕಾರ ಬಹಳ ಪ್ರಚಾರ ಮಾತ್ರವಲ್ಲದೆ ಸಾರ್ವಜನಿಕರ ಆಕರ್ಷಣೆಗೆ ಒಳಗಾಗಿದೆ .ಇ ಯೋಜನೆ ಯಿಂದಾಗಿ ಪ್ರತಿ ವರ್ಷವೂ ಲಾಭ ದೆಡೆಗೆ ದಾಪು ಕಾಲು ಹಾಕುತ್ತಿದೆ .
ಸಾರ್ವಜನಿಕರು ಮುಖ್ಯವಾಗಿ ರಾಜಕಾರಣಿ ಗಳು ,ಚಲನ ಚಿತ್ರ ನಟ /ನಟಿಯರು ,ಪ್ರತಿಭಾನ್ವಿತರು ,ಸಮಾಜ ಸೇವೆಯಲ್ಲಿ ತೊಡಗಿದವರು ಪತ್ರ ಕರ್ತರು ಇತ್ಯಾದಿ ತಮ್ಮ ತಮ್ಮ ಹುಟ್ಟು ಹಬ್ಬ ಸಮಾರಂಭ ಗಳ ಸವಿ ನೆನಪಿ ಗಾಗಿ ವನ ಮಹೋತ್ಸವ ಆಚರಿಸಿದ ಮಾದರಿಯಲ್ಲಿ ತಮ್ಮ ಕುಟುಂಬ ಸಮೇತರಾಗಿ ಮ್ರಗಾಲಯಕ್ಕೆ ಭೇಟಿ ನೀಡಿ ತಮಗೆ ಇಷ್ಟ ವಾದ ವನ್ಯ ಪ್ರಾಣಿಯನ್ನು ದತ್ತು ಸ್ವೀಕಾರ ಮಾಡಿ ಒಂದು ವರ್ಷದ ಖರ್ಚನ್ನು ಪಾವತಿ ಮಾಡಿ .ಹುಟ್ಟು ಹಬ್ಬ ಆಚರಿಸುತ್ತಾರೆ .ಇ ಮೊದಲು ಆಹಾರ ಕ್ಕಾಗಿ ಕಷ್ಟ ಪಡುತ್ತಿರುವ ಇ ಮೂಕ ಪ್ರಾಣಿ ಗಳು ಸಂತೋಷ ವಾಗಿರುತ್ತವೆ .
ಇ ಆದಾಯದಿಂದಾಗಿ ಮ್ರಗಾಲಯದ ಒಳಗೆ ನೌಕರರು/ಅಧಿಕಾರಿ ಗಳು ವೀಕ್ಷಣೆಗೆ ಬರುವ ಎಲ್ಲಾ ಪ್ರವಾಸಿ /ಪ್ರೇಕ್ಷಕರನ್ನು ಹರ್ಷ ಉಲ್ಲಾಸ ರನ್ನಾಗಿ ಮಾಡುತ್ತಿದೆ .
ಇಂದಿನ ಅಧುನಿಕ ಯುಗ ದಲ್ಲಿ ಕೆಲವು [ಗುಬ್ಬಚ್ಚಿ ] ಸಂತತಿ ಗಳು ನಾಶ ದ ಅಂಚಿ ನಲ್ಲಿ ಇವೆ ,ಮನುಷ್ಯ ತನ್ನ ಸ್ವಾರ್ಥ ಕ್ಕಾಗಿ ಕಾಡಿನ ನಾಶ ವಾಗಿ ಪರಿಸರ ಕೆಟ್ಟು ಹೋಗಿ ಅನವ್ರಸ್ಟ್ಟಿಗೆ ಕಾರಣವಾಗಿ ರೈತರ ಆತ್ಮ ಹತ್ಯೆ ಗಳು ಹೆಚ್ಚಿವೆ .
ಈಗಲಾದರೂ ಜನತೆ /ಸರಕಾರ ಒಳ್ಳೆಯ ಯೋಜನೆಗೆ ಹೆಚ್ಚು ಪ್ರಚಾರ ನೀಡಬೇಕು .
ಇದು ನಮ್ಮ ಸುಂದರ ಮೈಸೂರು ಮತ್ತು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಪ್ರಕಟಣೆ .
ಜೈ ಕರ್ನಾಟಕ /ಭಾರತ್

No comments: