Friday, April 3, 2009

ಶ್ರೀ ರಾಮ ನವಮಿ ಹಬ್ಬದ ಶುಭಾಶಯ ಗಳು .

ಪವಿತ್ರ ಮರ್ಯಾದಾ ಪುರುಶೂತ್ತಮ ಶ್ರೀ ರಾಮನ ಜನ್ಮ ದಿನ ದ ಹಾರ್ದಿಕ ಶುಭಾಶಯಗಳು .
ಶ್ರೀ ರಾಮ ನವಮಿ ಅಂದರೆ ಕೋಸಂಬರಿ ಮತ್ತು ಬೆಲ್ಲದ ನಿಂಬೆ ಹಣ್ಣಿನ ಪಾನಕದ ಸವಿ ರುಚಿ .
ಶ್ರೀ ರಾಮನ ಆದರ್ಶಗಳು
೨ ಪಿತ್ರ ವಾಕ್ಯ ಪರಿಪಾಲನೆ ಈಗಿನ ಯುವ ಜನತೆ ಹೆತ್ತವರನ್ನು ಹೇಗೆ ನೋಡಿ ಕೊಳ್ಳುತ್ತಾರೆ ಸ್ವಲ್ಪ ಗಮನಿಸಿ .
ಏಕ ಪತ್ನಿ ವ್ರತತ್ಸ .ಪತಿ ಪತ್ನಿ ಸಂಬಂಧ ಒಂದು ನೋಟ ಮತ್ತು ಒಬ್ಬರನೊಬ್ಬರು ಮರ್ಯಾದೆ ಕೊಡುವ ರೀತಿ .
ರಾಜ್ಯ ಭಾರ ಈಗಿನ ಆಡಳಿತಕ್ಕೆ ಒಂದು ಸವಾಲ್ .ಅದಕ್ಕೆ ಹೇಳುವುದು ರಾಮ ರಾಜ್ಯ ವಾಗಬೇಕು .ಪ್ರಜೆ ಗಳು ಸುಖ ಶಾಂತಿ ನೆಮ್ಮದಿ ಜೀವನ ನಡೆಸೋದು .ಈಗ ಭಯೋತ್ಪಾದನೆ ಭೀತಿ ಯಿಂದ ಜನತೆ ಬಾಂಬ್ ಭಯ ದಿಂದ ತತ್ತರಿಸಿ ಹೋಗಿದ್ದಾರೆ .
ಭರತನ ಭ್ರಾತ್ರ ಪ್ರೇಮ .ಈಗ ಕುಟುಂಬ ದಲ್ಲಿ ಹಣ ,ಅಸ್ತಿ ಗಾಗಿ ಜಗಳ .
ಶ್ರೀ ರಾಮನ ಆದರ್ಶ ಗಳನ್ನೂ ಪಾಲಿಸುವ ಪ್ರಯತ್ನ ಸಾಧ್ಯ ವೆ ?
ಈಗಿನ ಸಮಾಜ ದಲ್ಲಿ ಹೆಚ್ಚುವ ವಿವಾಹ ವಿಚ್ಹೆಧನ ಮರು ಮದುವೆ.ಒಂದು ಆಟ ವಾಗಿದೆ .ಸಪ್ತ ಪದಿ ಯ ಮಹತ್ವ ಅಳಿಸಿ ಹೋಗಿದೆ .
ನನ್ನ ಹುಟ್ಟೂರು ಕುಂದಾಪುರ ದಲ್ಲಿ ರಥೋತ್ಸವ ಮತ್ತು ೭ ದಿನದ ಜಾತ್ರೆ ಸಡಗರ .ಕೊನೆಯ ದಿನ ಓಕಳಿ ಆಟ ಜನರ ಮನಸ್ಸನ್ನು ಸೂರೆ ಗೊಂಡಿದೆ .
ಆದರೆ ಚುನಾವಣೆ ಸಮಯ ವಾಗಿರುವುದರಿಂದ ಮನಸ್ಸು ಎರಡು ಕಡೆ ಹಂಚಿದೆ .
ಶ್ರೀ ರಾಮಚಂದ್ರನು ಭಕ್ತರ ಇಸ್ತ್ತಾರ್ಥ ಸಿದ್ಧಿ ಮಾಡಲಿ ಎಂದು ಪ್ರಾರ್ಥಿಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .