Saturday, April 25, 2009

ಮತ ದಾನದಲ್ಲಿ ಹಿಂಜರಿತ -ಮರು ಕಳಿಸ ಬಾರದು.

ದಿನಾಂಕ ೨೩ ರಂದು ನಡೆದ ಮತ ದಾನ ವಿಶ್ಲೇಷಣೆ ಮತ್ತು ಶೇಕಡಾ ವಾರು ಸಂಖ್ಯೆ ಗಮನಿಸಿದಾಗ ಹಿಂದಿನ ೨೦೦೪ ರ ಲೋಕ ಸಭಾ ಚುನಾವಣೆ ಯಲ್ಲಿ ನಗರ ಪ್ರದೇಶ ಮುಖ್ಯವಾಗಿ ರಾಜಧಾನಿ ಬೆಂಗಳೂರಿ ನಲ್ಲಿ ಹಿಂಜರಿತ ಕಾಣುತ್ತಿರುವುದು ತುಂಬಾ ವಿಷಾದನೀಯ.ಇದು ಮುಂದಿನ ಗುರುವಾರ ದಿನಾಂಕ ೩೦ ರಂದು ಮರುಕಳಿಸ ಬಾರದು.ಇ ಬಗ್ಗೆ ಚುನಾವಣೆ ಆಯೋಗ ಸಂಬಂಧ ಪಟ್ಟ ಅಧಿಕಾರಿಗಳು /ರಾಜ್ಯ ಸರಕಾರ ಅಧ್ಯಯನ ಮಾಡಿ ಕ್ರಮ ತೆಗೆದು ಕೊಳ್ಳ ಬೇಕು .
ಪ್ರಜಾ ಪ್ರಭುತ್ವ ದಲ್ಲಿ ಮತ ದಾನ ಮಹತ್ವ ಪಡೆದಿರುವಾಗ ಮತದಾನ ಭಾಹಿಷ್ಕರಿಸುವುದು ಅಥವಾ ಶೇಕಡಾವಾರು ಇಳಿತ ದೇಶದ ಗಂಭೀರ ವಾತಾವರಣ ವಾಗಿದೆ .ನಾಗರೀಕರಲ್ಲಿ ಅಭ್ಯರ್ತಿ ಗಳ ಮೇಲೆ ನಂಬಿಕೆ /ವಿಶ್ವಾಸ ವಿಲ್ಲವೇ
ಮತ ಯಂತ್ರ ಗಳು ಕೈ ಕೊಟ್ಟಿವೆಯೇ.
ಭಾರತೀಯ ಎಲ್ಲಾ ನಾಗರೀಕರೂ ತಮ್ಮ ಹಕ್ಕನ್ನು ಚಲಾಯಿಸ ಬೇಕು ಮತ್ತು ಉತ್ತಮ ಅಭ್ಯರ್ತಿ ಆಯ್ಕೆ ಮಾಡ ಬೇಕು ೫ ವರ್ಷ ಸ್ಥಿರ ಸರಕಾರ ಕೊಡಬೇಕು .ದೇಶದ ಮುಂದೆ ಇ ರುವ ಬೆಲೆ ಏರಿಕೆ ,ಭಯೋತ್ಪಾದನೆ /ನಕ್ಸಲರ ಹಾವಳಿ ,ಪ್ರಜೆ ಗಳ ರಕ್ಷಣೆ ಇತ್ಯಾದಿ ಸಮಸ್ಯೆ ಗಳನ್ನುಎದುರಿಸಲು ಯೋಗ್ಯ /ಧಕ್ಷ ಸಂಸದರ ಅವಶ್ಯಕತೆ ಈಗ ನಮಗಿದೆ .
ಕಾಲ ಇನ್ನೂಕಾಲ ಮಿಂಚಿ ಹೋಗಿಲ್ಲಾ.ದಿನಾಂಕ ೩೦ ರ ಮತ ದಾನ ದಲ್ಲಿ ಪೂರ್ಣಪ್ರಮಾಣ ದಲ್ಲಿ ಭಾಗವಹಿಸಿ ಬಹು ಮತ ದಲ್ಲಿ ಆರಿಸಿ ಅಭ್ಯರ್ತಿ ಗಳನ್ನು ಸುಭದ್ರ ಸರಕಾರಕ್ಕೆ ನಾಂದಿ ಹಾಡಿ.ಭವ್ಯ ಭಾರತ ನವ ನಿರ್ಮಾಣ ಮಾಡಿ
ರಾಜ್ಯ ಚುನಾವಣಾ ಆಯೋಗ ಸಹಕರಿಸುವಾಗ ಜನತೆ ಸದುಪಯೋಗ ಮಾಡಿಕೊಳ್ಳ ಬೇಕು . .
ವಂದನೆ ಗಳು .
ಕುಂದಾಪುರ ನಾಗೇಶ್ ಪೈ

No comments: