Saturday, April 11, 2009

ವರ ನಟ ನಟ ಸಾರ್ವಭೌಮ ಡಾರಾಜ್ ಕುಮಾರ್ ಪುಣ್ಯ ತಿಥಿ

ಇಂದು ವರ ನಟ ನಟ ಸಾರ್ವಬೌಮ ಡಾ ರಾಜ್ ಕುಮಾರ್ ಅವರ ಪುಣ್ಯ ತಿಥಿ .
ಅಭಿ ಮಾನಿ ದೇವರುಗಳೇ ,
ಎಂದು ಸಂಭೋಧಿಸುವ ಇ ಮಹಾನ್ ನಾಯಕ ನಟ ಇಂದು ನಮ್ಮ ಜೊತೆ ಜೀವಂತ ವಾಗಿ ಇಲ್ಲದೆ ಇದ್ದರೂ ಎಲ್ಲರ ಮನಸ್ಸಿನಲ್ಲಿ
ಅಬಾಲ ವ್ರದ್ಧರ ಆಕರ್ಷಣೆಯ ನಟ ರಾಗಿದ್ದಾರೆ .
ಇಲ್ಲಿ ಅವರ ಕೀರ್ತಿ ಹೆಚ್ಚಲು ಕಾರಣ ಸದಾ ನಗುತ್ತ ಸೌಮ್ಯ ಸ್ವಭಾವ .ಸಾಮಾನ್ಯ ವಾಗಿ ಇವರಿಗೆ ವೈರಿ ಇಲ್ಲ ಎನ್ನ ಬಹುದು .
ರಾಜಕೀಯ ದಲ್ಲಿ ಸೇರದೆ ಮತ್ತು ಪಕ್ಷ ಗಳ ಬಗ್ಗೆ ಆಸಕ್ತಿ ತೋರಿಸದೆ ಹಾಡುಗಾರಿಕೆ ,ನ್ರತ್ಯ ಮತ್ತು ನಟನೆ ಇತ್ಯಾದಿ ಕರಗತ ಮಾಡಿ ಕನ್ನಡ ಕ್ಕಾಗಿ ಜೀವನ ಪರ್ಯಂತ ದುಡಿದು ಸಾವನ್ನಪ್ಪಿದ್ದಾರೆ .
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ
೩ ಚಂದನ ವಾಹಿನಿ ಸಂಪರ್ಕ ಸೇತು
ಆರ್ಕುಟ್ ಸಮುದಾಯ [ಕಮ್ಯುನಿಟಿ ] ಬಳಗ
ಶ್ರದ್ಧಾಂಜಲಿ ಅರ್ಪಿಸುತ್ತಿದೆ .
ಕರ್ನಾಟಕ ಜನತೆ ಮತ್ತು ಸರಕಾರ ಅವರನ್ನು ಸ್ಮರಿಸಿ ಜೀವಂತ ವಾಗಿ ಉಳಿಸಲಿ ಎಂದು ಹಾರೈಸುವ
ನಾಗೇಶ್ ಪೈ ಕುಂದಾಪುರ.
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.

No comments: