Monday, April 27, 2009

ಮರೆಯದೇಗುರುವಾರ ೩೦ ರಂದು ಮತ ದಾನ ಮಾಡಿ

ರಾಜ್ಯದ ಜನತೆ ಚುನಾವಣೆಯನ್ನು ಭಯಿಷ್ಕರಿಸುವುದು ಸರಿಯಲ್ಲ .ಇಲ್ಲವೇ ದ್ವಂದ್ವ ದಲ್ಲಿ ಸಿಲುಕಿ ತಪ್ಪು ಚಿಹ್ನೆ ಆರಿಸಿ ಮತ ದಾನ ಮಾಡುವುದರಿಂದ ಆಯೋಗ್ಯ ಅಭ್ಯರ್ತಿ ಗೆ ಬೆಂಬಲ ನೀಡಿ ಅಪ್ರತ್ಯಕ್ಷ ವಾಗಿ ಧಕ್ಷ ಸಂಸದ ನಿಗೆ ಅನ್ಯಾಯ ಮಾಡಿದ ಹಾಗೆ ಆಗುತ್ತದೆ .ಯೋಚಿಸಿ ದೇಶಕ್ಕೆ ಸುಭದ್ರ ,ಸರ್ವತೋಮುಖ ಅಭಿವ್ರದ್ಧಿ ಗಾಗಿ ಮತ್ತು ನಾಗರಿಕರೀಕರಿಗೆ ಮೂಲಭೂತ ಶೌಖರ್ಯಗಳಾದ ನೀರು,ವಿಧ್ಯುತ್ತ್ ,ರಸ್ತೆ ,ಆಸ್ಪತ್ರೆ ಮತ್ತು ವಿಧ್ಯಾಭ್ಯಾಸ ಒದಗಿಸ ಬೇಕು .ಇದರ ಬಗ್ಗೆ ೫ ವರ್ಷ ಶ್ರಮಿಸುವ
ಸಂಸದ ನಿಧಿ ಯನ್ನು ಸದ್ಬಳಕೆ ಮಾಡ ಬೇಕು .ಸಿಕ್ಕಿರುವ ಸಮಯಾವಕಾಶ ಗೈರು ಹಾಜರಿ ಪ್ರತಿ ಭಟನೆ ಯಲ್ಲಿ ಕಳೆಯಬಾರದು
ಸರಿಯಾದ ವ್ಯಕ್ತಿ .
ಪಕ್ಷ ಆರಿಸಿ

No comments: