Monday, April 13, 2009

ಮತ ಚಲಾಯಿಸಿ ಧಕ್ಷ ಅಭ್ಯರ್ತಿ ಆರಿಸಿ ಗೆಲ್ಲಿಸಿರಿ .

ಮಹಾ ಚುನಾವಣೆ ಸಮೀಪಿಸುತ್ತಿದೆ .ರಾಜಕೀಯ ಪಕ್ಷ ಗಳು ಪ್ರಚಾರ ಮತ್ತು ಚುನಾವಣೆ ಪ್ರಣಾಳಿಕೆ ಬಿಡುಗಡೆ ತರಾತುರಿ ಯಲ್ಲಿ
ಸಭೆ ಗಳಲ್ಲಿ ಏನು ಮಾತಾಡು ತ್ತಾರೆ ಎಂದು ಅರಿ ವಾಗದೆ ಕಡಿ ,ಬಡಿ ಅಂತಹ ಅಸಂವಿಧಾನ ಶಬ್ದ ಉಪಯೋಗಿಸುವುದು ಅಲ್ಲದೆ ಪಾದರಕ್ಷೆ ಎಸೆಯುವುದು ನಾಗರಿಕ ತನವಲ್ಲಾ .ಪೋಲಿಸ್ ಮಧ್ಯ ಪ್ರವೇಶ ಮಾಡಿ ಶಾಂತಿ ಕದಡುವುದರಿಂದ ಪ್ರಜಾ ಪ್ರಭುತ್ವ ಕ್ಕೆ ಧಕ್ಕೆ ಯಾಗುತ್ತಿದೆ .
ಪ್ರಜ್ಞಾವಂತ ನಾಗರೀಕರು ತಮ್ಮ ಮತ ಚಲಾಯಿಸಿ ತಮ್ಮ ಅಧಿಕಾರ ಏನು ಎಂಬುದನ್ನು ತೋರಿಸ ಬೇಕು .
ಆದರೆ ಮೊದಲು ದಕ್ಷ ಅಭ್ಯರ್ತಿ ಯಾರು ಸರಿಯಾಗಿ ನಿರ್ಧಾರಕ್ಕೆ ಬರ ಬೇಕು .ಕ್ಷೇತ್ರದ ಕಾಳಜಿ ಇದೆಯೇ ಅಭಿವ್ರದ್ಧಿ ಮಾಡ ಬಲ್ಲರೆ ಅಥವಾ ಸಂಸದರ ಹಣ ದುರ್ಬಳಕೆ ಆಗಬಹುದೇ ?
ಸರಿಯಾದ ಪಕ್ಷ ವನ್ನು ಬಲ ಪಡಿಸಿ ಸುಭದ್ರ ಸರ ಕಾರ ವಾಗ ಬಹುದೇ ಮತ್ತು ಪ್ರಣಾಳಿಕೆ ಗಳು ಕಾರ್ಯ ರೂಪಕ್ಕೆ ಬಾರದೇ ಪುಸ್ತಕ ವಾಗಿ ಓದಲು ಮಾತ್ರ ಸುಖ ಕೊಡ ಬಹುದು .ಇದು ವೋಟು ಬ್ಯಾಂಕ್ ರಾಜ ಕಾರಣ ವಾಗ ಬಾರದು.
ಜನತೆ ಎಚ್ಚರ ವಹಿಸಿ ಆಮಿಷ ಕ್ಕೆ ಒಳಗಾಗದೆ ಮತ ಚಲಾಯಿಸಿದಾಗ ಭವ್ಯ ಭಾರತದ ನವ ನಿರ್ಮಾಣ ವಾಗುತ್ತದೆ .
ದಯವಿಟ್ಟು ಮತ ಚಲಾಯಿಸಿ ಯೋಗ್ಯ ನಿಸ್ವಾರ್ಥಿ ಸಂಸದ ರನ್ನು ಗೆಲ್ಲಿಸಿ .
ಇದುವೇ ಪ್ರಜಾ ಪ್ರಭುತ್ವದ ಮೂಲ ಮಂತ್ರ .
ಜೈ ಹಿಂದ್
ನಾಗೇಶ್ ಪೈ ಕುಂದಾಪುರ.

No comments: