Tuesday, April 14, 2009

ಸಂವಿಧಾನ ಶಿಲ್ಪಿ ಬಿ ಅರ್ ಅಂಬೇಡ್ಕರ್ ಜನ್ಮ ದಿನ .

ಭಾರತ ಸಂವಿಧಾನ ಶಿಲ್ಪಿ ಬಿ ಅರ್ ಅಂಬೇಡ್ಕರ್ ಅವರ ೧೧೮ ನೇ ಜನ್ಮ ದಿನಾಚರಣೆ ಯನ್ನು ದೇಶದಾದ್ಯಂತ ಅದ್ಧೂರಿ ಯಾಗಿ ಆಚರಿಸಲಾಯಿತು .
ಸಾರ್ವತ್ರಿಕ ಚುನಾವಣೆ ಸಮಯ ದಲ್ಲಿ ಇ ದಿನ ಬಂದಿರುವುದರಿಂದ ಹೆಚ್ಚಿನ ಮಹತ್ವ ಪಡೆದಿದೆ .
ಅಂಬೇಡ್ಕರ್ ರ ಪುತ್ತಳಿ ಗೆ ಹಾರ ಹಾಕಿ ಸನ್ಮಾನಿಸಲು ಜನತೆಗೆ ಹರ ಸಾಹಸ ಪಡ ಬೇಕಾಯಿತು .
ಸಾಲು ಸಾಲಾಗಿ ಬಂದು ತಮ್ಮ ಗೌರವ ಸಲ್ಲಿಸಿದರು.
ಇಲ್ಲಿ ವಿಶೇಷ ವೇನೆಂದರೆ .ಡಾ ಮನ ಮೋಹನ್ ಸಿಂಗ್ ಮತ್ತು ಎಲ್ ಕೆ ಅಧ್ವಾನಿ ಒಂದೇ ವೇದಿಕೆ ಯನ್ನು ಹಂಚಿ ಕೊಂಡು
ಚುನಾವಣಾ ಎದುರಾಳಿ ಗಳಾಗಿ ವರ್ತಿಸಿರುವುದು ಜನತೆ ಯನ್ನು ಬೇಸರಿಸಿದೆ .
ಅಂಬೇಡ್ಕರ ವ್ಯಕ್ತಿತ್ವ ಮತ್ತು ಸಾಧನೆ ಗುಣ ಗಾನ ಮಾಡಿ ಜನ್ಮ ದಿನ ಆಚರಣೆ ಒಂದು ಅವರ ಸ್ಮರಣೆಯ ಮಾರ್ಗ ವಾಗಿದೆ .
೧ ಭವ್ಯ ಭಾರತದ ನವ ನಿರ್ಮಾಣ
೨ ನಮ್ಮ ಸುಂದರ ಮೈಸೂರು
೩ ಚಂದನ ವಾಹಿನಿ ಸಂಪರ್ಕ ಸೇತು
ಆರ್ಕುಟ್ ಸಮುದಾಯ [ಕಮ್ಯುನಿಟಿ ] ಬಳಗ ವು ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಿ .
ಅವರ ಸಿದ್ಧಾಂತ ಮತ್ತು ಮಾರ್ಗ ದರ್ಶನ ದಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದೆ .
ಜನ್ಮ ದಿನ ಶುಭ ಹಾರೈಸುವ

ಕುಂದಾಪುರ ನಾಗೇಶ್ ಪೈ .
ಜೈ ಹಿಂದ್ .

No comments: