Sunday, April 26, 2009

ಮಹಾ ಚುನಾವಣೆ -ಸ್ವಿಸ್ಸ್ ಬ್ಯಾಂಕ್ ಕಪ್ಪು ಹಣ

ಸ್ವಿಸ್ಸ್ ಬ್ಯಾಂಕ್ ನಲ್ಲಿ ೫೦ ಮಂದಿ ಭಾರತೀಯರ ಠೇವಣಿ ವಿಚಾರ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಬಿಸಿ ಬಿಸಿ ವಿಚಾರ ದೇಶದಾದ್ಯಂತ ಚರ್ಚೆಯ ಹಾಗೂ ಚುನಾವಣಾಅಸ್ತ್ರ ವನ್ನಾಗಿ ರಾಜಕೀಯ ಪಕ್ಷ ಗಳು ಬಳಸಿ ಕೊಂಡಿವೆ .
ಕಪ್ಪು ಹಣ ವಾಪಸು ತರ ಬೇಕು ಎನ್ನುವುದು ಬಿ ಜೆ ಪಿ ಪ್ರಧಾನಿ ಅಭ್ಯರ್ತಿ ಅಧ್ವಾನಿಯವರ ಅಭಿಮತ .
ಮನಮೋಹನ್ ಸಿಂಗ್ ಈಗ ೧೦೦ ದಿನಗಳಲ್ಲಿ ತರಿಸುವುದಾಗಿ ಹೇಳುತ್ತಿದ್ದಾರೆ .
೧೪೦೦ ಠೇವಣಿ ದಾರರ ಪೈಕಿ ೬೦೦ ಮಂದಿ ಮಾತ್ರ ನಮ್ಮವರು .ಇ ಹಿನ್ನಲೆ ಯಲ್ಲಿ ಈಗ ಇದು ಚುನಾವಣೆ ಸಮಯದಲ್ಲಿ
ಬಂದಿರುವುದರಿಂದ ಸಾರ್ವಜನಿಕ ಚರ್ಚೆ ಯ ವಿಷಯ ವಾಗಿದೆ .ಇದು ನಿಜವೋ ಸುಳ್ಳೋ ಮುಖ್ಯ ವಲ್ಲ .
ಆದರೆ ೧೫ ನೇ ಲೋಕ ಸಭೆ ಜೂನ್ ೨ ರಂದು ಘಟನೆ ಆದಬಳಿಕ ಮುಖ್ಯ ವಿಷಯ ವಾಗುವುದೇ ಅಥವಾ ಮುಚ್ಹಿ ಹೋಗುವುದೇ ಕಾಲವೇ ನಿರ್ಧರಿಸ ಬೇಕು .ಬರುವ ಆಡಳಿತ ಪಕ್ಷಕ್ಕೆ ಸಂಸದ್ ನಲ್ಲಿ ತೀರ್ಮಾನ ತೆಗೆದು ಕೊಳ್ಳುವ ಸಾಧ್ಯತೆ ಇದೆಯೇ ಎಂದು ಭಾರತದ ಜನತೆ ಕಾತರ ದಿಂದ ಇದೆ .
ಚುನಾವಣೆ ಮುಗಿದ ಮೇಲೆ ಯಾವ ಹಂತ ತಲುಪ ಬಹುದು .
ಬ್ಯಾಂಕ್ ನಲ್ಲಿ ಹಣ ಇಟ್ಟವರು ಯಾರು ? ಎಂಬ ಕುತೂಹಲ ಕಾಡುತ್ತಿದೆ .
ಗೋಪ್ಯ ವಿಷಯ ವಾಗಿರುವುದರಿಂದ ಪ್ರಶ್ನೆ ಪ್ರಶ್ನೆ ಯಾಗಿ ಉಳಿಯ ಬಹುದು
ಇ ಕಪ್ಪು ಹಣ ವನ್ನು .
ದೇಶದ ಅಭಿವ್ರದ್ಧಿ ಗಾಗಿ ಬಳಸಿದರೆ ಉತ್ತಮ .
ಭವ್ಯ ಭಾರತದ ನವ ನಿರ್ಮಾಣ ವಾಗಲಿ ಎಂದು ಹಾರೈಸುವ
ನಾಗೇಶ್ ಪೈ
ಜೈ ಹಿಂದ್

No comments: