Tuesday, April 7, 2009

ಭಗವಾನ್ ಮಹಾವೀರ್ ಜಯಂತಿಯ ಶುಭಾಶಯಗಳು

ಇಂದು ಭಗವಾನ್ ಮಹಾವೀರರ ಜಯಂತಿ ವಿಶ್ವದಾದ್ಯಂತ ಜೈನ್ ಸಮುದಾಯ ಬಹೂ ಅದ್ದೂರಿಯಾಗಿ ಆಚರಿಸುತ್ತಾರೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆjain ಸಮಾಜ ಭಾಂದವರಿಗೆ ಹಾರ್ದಿಕ ಶುಭಾಶಯಗಳು
೨ ವಿದೇಶಿ ನೆಲ [ನ್ಯೂಜಿಲ್ಯಾಂಡ್ ] ನಲ್ಲಿ ೪೦ ವರ್ಷಗಳ ನಂತರ ಟೀಂ ಇಂಡಿಯಾ ದ ಕ್ರಿಕೆಟ್ ನ ವಿಜಯ ದುಂದುಭಿ.
ಧೋನಿ ಬಳಗದ ಇ ಸಾಧನೆ ವಿಶ್ವದ ಕ್ರಿಕೆಟ್ ಪ್ರಿಯರಿಂದ ಬಹು ಮೆಚ್ಚಿಗೆ ಪಡೆದಿದೆ .
ನಾವೆಲ್ಲರೂ ಸೇರಿ ವಿಜಯೋತ್ಸವ ಆಚರಿಸೋಣ .
ಇಗ ಮಕ್ಕಳಿಗೆ ಬೇಸಿಗೆಯ ರಜಾ ದಿನಗಳು ಪ್ರಾರಂಬವಾಗಲಿವೆ.
ಪ್ರವಾಸ ,ಬೇಸಿಗೆ ಶಿಬಿರ ಕ್ಕೆಮಕ್ಕಳನ್ನು ಕಳುಹಿಸುವುದು ಬದಲಾವಣೆ ,ಅರೋಗ್ಯ ದ್ರಸ್ಟಿಯಿಂದ ಬಹು ಉತ್ತಮ .
ಎಲ್ಲಾ ಕುಟುಂಬ ದ ಸದಸ್ಯರು ಇದಕ್ಕಾಗಿ ಕಾಯುತ್ತ ಇರುತ್ತಾರೆ .
ಜನತೆ /ಸರಕಾರ ಇದನ್ನು ಹುರುದುಂಬಿಸಬೇಕು .
ಸುಖಮಯ ಸಂಸಾರ ಕ್ಕೆ ಇದು ನಾಂದಿಯಾಗಲಿ ಎಂದು ಹಾರೈಸುವ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ .
ಸರ್ವೇ :ಜನ ಸುಕಿನೋ ಭವಂತು : .

No comments: