Saturday, April 4, 2009

ಹೊಸ ಲೋಕಸಭಾ ಸಂಸದರಿಂದ ಜನತೆ ಯ ಆಕಾಂಕ್ಷೆ .

ಸಾರ್ವತ್ರಿಕ ಚುನಾವಣೆ -೨೦೦೯ .ಮತ ಚಲಾಯಿಸಿ ಮತ್ತು ಪ್ರಜಾ ಪ್ರಭುತ್ವ ಉಳಿಸಿ .
ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳನ್ನೂ ಅನಾವರಣ ಮಾಡಲಾಗಿದೆ .
ಎಲ್ಲಾ ಪಕ್ಷಗಳು ಅಭಿವ್ರದ್ಧಿ ಮಂತ್ರ ಜಪಿಸಿವೆ .
ಇಂದಿನ ಮಕ್ಕಳು ನಾಳೆಯ ಪ್ರಜೆಗಳು .ಇವರ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲಾ .
ಒಂದು ಪಕ್ಷದ ಮೇಲೆ ಇನ್ನೊಂದು ಸವಾರಿ,
೨ ರು ಗೆ ಅಕ್ಕಿ ಬಡವರಿಗೆ ವಿತರಣೆ ಇತ್ಯಾದಿ ಘೋಷಣೆ .ಇದು ಸಾಧ್ಯವೇ?
ಇವೆಲ್ಲ ಕ್ಷೇತ್ರದ ಅಭ್ಯರ್ತಿ ಮತ್ತು ಪಕ್ಷದ ನಿರ್ಧಾರಕ್ಕೆ ಮುಖ್ಯವಾಗಿದೆ .ಇ ಸುಳ್ಳು ಮತ್ತು ಆಗದೇ ಇರುವ ಭರವಸೆ ಗಳನ್ನೂ ನಂಬಿ ಜನತೆ ಮತ ಚಲಾಯಿಸುವರೆ ಕಾದು ನೋಡ ಬೇಕಾಗಿದೆ .
ಎರಡನೇ ಯದಾಗಿ ಆರಿಸಿ ಬಂದ ಸರಕಾರ ದಲ್ಲಿ ಸಂಸದರು ತಮ್ಮ ತಮ್ಮ ಕ್ಸೇತ್ರ ಗಳಲ್ಲಿ ಕಾಮಗಾರಿ ಮುಗಿಸದಂತ
ಮಂತ್ರಿ ಗಳು ಶಂಕು ಸ್ಥಾಪನೆ ಮಾಡಿ ಹಣವನ್ನು ಸಂಪೂರ್ಣ ಉಪಯೋಗಿಸಿ
ಉದಾಹರಣೆ ಗಾಗಿ ಶಾಲಾ ,ಆಸ್ಪತ್ರೆ ಕಟ್ಟಡ ಗಳು ,ರಸ್ತೆ ಅಭಿವ್ರದ್ಧಿ ,ರೈಲ್ವೆ ಮತ್ತು ವಿಮಾನ ನಿಲ್ದಾಣ ಗಳ ಕೆಲಸ ಹೊಸ ಪಕ್ಷ /ಸರಕಾರಗಳು ಯೋಜನೆ ಗಳನ್ನೂ ಮುಕ್ತ ಮನಸ್ಸಿನಿಂದ ಮುಗಿಸಿ ಜನತೆ ಯ ಮನಸ್ಸನ್ನು ಗೆಲ್ಲುವರೇ
ಕೆಲವು ಹಳ್ಳಿ ಗಳಲ್ಲಿ ಮಕ್ಕಳು ರಸ್ತೆ ನಿರ್ಮಾಣ ಮಾಡದೇ ಶಾಲೆಗೆ ಹೋಗದೆ ವಿಧ್ಯಾಭ್ಯಾಸ ನಿಂತಿರುವುದು ಗಮನಕ್ಕೆ ಬಂದಿದೆ .ಕುಡಿಯುವ ನೀರು, ವಿಧ್ಯುತ್ ಪೂರೈಕೆ ಮುಂತಾದ ಮೂಲ ಭೂತ ಸೌಕರ್ಯ ಕೊರತೆ ಜನತೆ ಯನ್ನು ಕಾಡುತ್ತಿದೆ .
೧೫ ನೇ ಲೋಕ ಸಭಾ ಸಂಸದರು ಇ ಬಗ್ಗೆ ಕಾಳಜಿ ವಹಿಸಬೇಕಾಗಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರಿನ ಮನವಿ .
ಸರ್ವೇ ಜನ ಸುಕಿನೋ ಭವಂತು :
ನಾಗೇಶ್ ಪೈ
ಜೈ ಭಾರತ್

No comments: