Wednesday, April 8, 2009

ಚಂದನ ವಾಹಿನಿ ಕನ್ನಡ 'ಸಂಪರ್ಕ ಸೇತು '

'ಚಂದನ ವಾಹಿನಿ ' ಸಂಪರ್ಕ ಸೇತು
.
ಕನ್ನಡ ಭಾಷೆಯ ಸರ್ವತೋಮುಖ ಬೆಳವಣಿಗೆ ಗಾಗಿ ಕನ್ನಡಿಗರನ್ನು ಒಂದುಗೂಡಿಸುವ ಚಿಕ್ಕ ಪ್ರಯತ್ನ .
ಮೈಸೂರು ಆಕಾಶವಾಣಿ ಮತ್ತು ಬೆಂಗಳೂರು ದೂರ ದರ್ಶನ ತನ್ನದೇ ಆದ ಇತಿಹಾಸ ಹೊಂದಿದೆ .
ಇದು ಒಂದು ಆರ್ಕುಟ್ ಸಮುದಾಯ [ಕಮ್ಯುನಿಟಿ ] ಆಗಿದೆ .ಇ ಟಿವಿ ಚಾನೆಲ್ ವೀಕ್ಷಿಸುವ ಅಭಿಮಾನಿಗಳ ಸಮೂಹ .
ರಾಜ್ಯದ ವಿಕಾಸಕ್ಕಾಗಿ ಅರೋಗ್ಯ ರಕ್ಷಣೆ ,ಕಾನೂನು ಸಲಹೆ ,ಸಮಾಚಾರ ಪ್ರವಾಸಿ ಕೇಂದ್ರಗಳ ಮಾಹಿತಿ ಇತ್ಯಾದಿ ವಿಷಯ ಗಳನ್ನೂ ಜನತೆ ಯ ಮನೆ ಮನೆಗೂ ತಲುಪಿಸುವ ಮಾಧ್ಯಮವಾಗಿದೆ .
ಇದನ್ನು ಸದುಪಯೋಗಿಸುವ ಪಡಿಸುವ ಜವಾಬ್ದಾರಿ ನಮ್ಮದು .
ತಮ್ಮ ಸಲಹೆ /ಸೂಚನೆ ಗಳನ್ನೂ ಸ್ವಾಗತಿಸುತ್ತೇವೆ .

No comments: