Saturday, January 3, 2009

ಭಯೋತ್ಪಾದಕರ ವಿರುದ್ಧ ಹೋರಾಟಅಭಿಯಾನ ಚಾಲನೆ.

ಸೆಪ್ಟೆಂಬರ್ ೫ ರಂದು ನಮ್ಮ ಸುಂದರ ಮೈಸೂರಿನಲ್ಲಿ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಸ್ಥಾಪನೆ .
ಇಂದು ಭಯೋತ್ಪಾದಕರ ಬೇರು ಸಮೇತ ನಿರ್ಮೂಲನೆ ಅಭಿಯಾನ ಚಾಲನೆ.
ನಮ್ಮ ರಾಜ್ಯದ ಎಲ್ಲಾ ಶಾಲೆ /ಕಾಲೇಜ್ ನ ವಿಧ್ಯಾರ್ಥಿ /ವಿಧ್ಯಾರ್ಥಿನಿ ಯರಿಗೆ ಭಾಗವಹಿಸಲು ಸುಸ್ವಾಗತ .
ಸಾರ್ವಜನಿಕರು ಎಲ್ಲಾ ಪಕ್ಷ /ಜಾತಿ ಭೇಧವನ್ನು ಮರೆತು ಹೋರಾಟದ ಸಂಘಟನೆ ಯನ್ನು ಮನಸ್ಸಿನಲ್ಲಿ ಇಡುತ್ತಾ ಜನವರಿ ೧ ರಂದು ಭಾರತದ ಈಶಾನ್ಯ ರಾಜ್ಯ ಒರಿಸ್ಸಾ ದ ಗುವಹಾಟಿ ಯ ೩ ಸ್ಪೋಟಗಳು ನಡೆದ ೫ ಜನರ ಸಾವು ಹ್ರದಯ ವಿದ್ರಾವಕ ಘಟನೆ ಯಾಗಿದೆ .
ಇತ್ತೀಚೆಗಿನ ಹೊಸ ಕಾನೂನು ಉಗ್ರರ ಭಂಧನಕ್ಕೆ ಸಹಾಯಕ ವಾಗ ಬಹುದು .
ನೀವೆಲ್ಲರೂ ಸೇರಿ ಈ ಕಾರ್ಯ ಕ್ರಮವು ಯಶಸ್ವಿ ಆಗಲಿ ಎಂದು ಹಾರೈಸುವ
ನಾಗೇಶ್ ಪೈ
ಕನ್ನಡ ಆರ್ಕುಟ್ ಸಮುದಾಯ [ಕಮ್ಯುನಿಟಿ ]
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಮ್ಮ ಭಾರತ ಸುರಕ್ಷಿತ ರಾಷ್ಟ್ರ ವಾಗಲಿ ಎಂದೆಂದಿಗೂ .
ಜೈ ಭಾರತ್

No comments: