Wednesday, January 14, 2009

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ನನ್ನ ಪ್ರೀತಿಯ ವಾಚಕರೆ ,
ನಿಮಗೆಲ್ಲರಿಗೂ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು .
ಸ್ವಾಮಿಯೇ ಶರಣಂ ಅಯ್ಯಪ್ಪ :
ಶಬರೀಮಲೈ ಅಯ್ಯಪ್ಪ ಸ್ವಾಮಿ ಮಕರ ಜ್ಯೋತಿ ನಿಮ್ಮೆಲ್ಲರ ಜೀವನ ಸದಾ ಬೆಳಗಿಸಲಿ .
ಜಡತ್ವ ಅಳಿಸಿ ನಿಮ್ಮ ಬದುಕು ನಿತ್ಯ ಚೇತನ ವಾಗಿರಲಿ .
ಎಳ್ಳು -ಬೆಲ್ಲ ಮತ್ತು ಕಬ್ಬಿನ ರುಚಿ ಸವಿಯುತ್ತ ಸಿಹಿಯಾದ ಮಾತಾಡಿ .
ಶತ್ರು ಗಳಿಲ್ಲದ ಮಿತ್ರ ರ ಒಡನಾಟ ವೇ ಲೇಸು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಸದಾ ಸದಸ್ಯತ್ವ ಹೆಚ್ಚಿಸಲು ಪ್ರಯತ್ನಿಸುತ್ತಿದೆ .
ನಾಗೇಶ್ ಪೈ .

No comments: