Sunday, January 25, 2009

ಇಂದು ಗಣ ರಾಜ್ಯೋತ್ಸವ ದಿನಾಚರಣೆ .

೬೦ ನೇ ಗಣ ರಾಜ್ಯೋತ್ಸವ ಸಮಾರಂಭಕ್ಕೆ ಹಾರ್ದಿಕ ಶುಭಾಶಯಗಳು .
ಪ್ರಧಾನಿ ರಹಿತ ಸಮಾರಂಭ ನಡೆಯೋದು ಇದೇಮೊದಲ ಬಾರಿ.
ಭಯೋತ್ಪಾದನೆ ರಹಿತ ರಾಷ್ಟ್ರ ವನ್ನಾಗಿ ಮಾಡುವ ಛಲ ನಮ್ಮ ಯುವ ಯುವ ಜನಾಂಗದ ಮೇಲೆ ಮಹತ್ತರ ಹೆಜ್ಜೆ ಯಾಗಿದೆ .ಜಾತಿ ,ಧರ್ಮ ಪಕ್ಷ ಬೇಧ ವನ್ನು ಬಿಟ್ಟು ಸಂಘಟನೆ ಯ ಅವಶ್ಯಕತೆ ನಮಗಿದೆ .
ಸೆಪ್ಟೆಂಬರ್ ೫ ರಂದು ಸ್ಥಾಪನೆ ಮಾಡಿದ ಭವ್ಯ ಭಾರತದ ನವ ನಿರ್ಮಾಣ ವೇದಿಕೆಯ ಮೂಲ ಮಂತ್ರ ವಾಗಿದೆ .ಇದಕ್ಕೆ ಬೇಕು ಯುವ ಶಕ್ತಿ ಯ ಸಾಮೂಹಿಕ ಬೆಂಬಲ
ಆರ್ಕುಟ್ ಸಮುದಾಯ [ಕಮ್ಯುನಿಟಿ ]
ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಜೈ ಹಿಂದ್ .

No comments: