Sunday, January 11, 2009

ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

ಸ್ವಾಮಿ ವಿವೇಕಾನಂದರ ಜನನ ಜನವರಿ ೧೨ ೧೮೬೩ .
ಪ್ರತಿ ವರ್ಷದ ಜನವರಿ ೧೨ ರಾಷ್ಟ್ರಿಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ .
ಅವರು ಅಮೇರಿಕಾದ ಚಿಕಾಗೋ ನಲ್ಲಿ ಮಾಡಿದಭಾಷಣ ಇಂದಿಗೂ ಚಿರ ಸ್ಮರಣಿಯ .
ಯುವ ಜನಾಂಗದಲ್ಲಿ ನನ್ನ ನಂಬಿಕೆ ಇದೆ .ಅಧುನಿಕ ಜನಾಂಗದಲ್ಲಿ ನನ್ನ ನಂಬಿಕೆ ಯಿದೆ .ಅವರೊಳಗಿಂದಲೇ ನನ್ನ ಜನರು ಹೊರಬರುತ್ತಾರೆ (ಸಿಂಹ ಸದ್ರಶರಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ )
ಸ್ವಾಮಿ ವಿವೇಕಾನಂದರಿಗೆ ಯುವ ಜನಾಂಗ ದಲ್ಲಿದ್ದ ವಿಶ್ವಾಸ ದ ಧ್ಯೋತಕ ಈ ಮಾತು .
ನೂರು ಮಂದಿ ಯುವಕರನ್ನು ಕೊಡಿ ಅದ್ಭುತವಾದುದನ್ನು ಸಾಧಿಸಿ ತೋರುತ್ತೇನೆ .ಎಂದಿದ್ದರು ಗುರೂಜಿ.
ಈಗ ಭಾರತದ ಎಲ್ಲೆಡೆಗಳಲ್ಲೂ ಭಯೋತ್ಪಾದಕರ ಭೀತಿ ಎದುರಾಗಿದೆ .
ಕನ್ಯಾಕುಮಾರಿಯ ಲ್ಲಿ ಕಪ್ಪು ಶಿಲೆಯಾಗಿ ನಿಂತ ವಿವೇಕಾನಂದರು ನಮ್ಮ ಯುವ ಸಮುದಾಯಕ್ಕೆ ಸ್ಪೂರ್ತಿ ಯಾಗಿ ಪರಿಣಿಸಲಿ.
ಇಲ್ಲಿ ಯಾವ ರಾಜಕೀಯ /ಪಕ್ಷ ಭೇಧವನ್ನು ಮರೆತು .ಮುಂದಿನ ಸಮಸ್ಯೆ ಗಳನ್ನೂ ಎದಿರಿಸೋಣ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಹಿಂದ್
ಇದನ್ನು ಸಾಬೀತುಪಡಿಸುವುದರಿಂದ ಅವರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಿ ದ್ದಕ್ಕೆ ಸಾರ್ಥಕ ವಾಗುತ್ತದೆ .

No comments: