Saturday, January 24, 2009

ಭಾರತದ ಗಣ ರಾಜ್ಯೋತ್ಸವ ದಿನಾಚರಣೆ .ಶುಭಾಶಯಗಳು

ನಾಳೆ ಜನವರಿ ೨೬ ಭವ್ಯ ಭಾರತದ ಗಣ ರಾಜ್ಯೋತ್ಸವ ದಿನ ಆಚರಣೆ .
ಇ ಸುಸಂದರ್ಭ ದಲ್ಲಿ ದೇಶದ ಪ್ರಜೆ ಗಳು ಪಣ ತೊಡಬೇಕು .
ಭಯೋತ್ಪಾದನೆ ಅಳಿಸಿ -ದೇಶ ಉಳಿಸಿ .
ದೇಶದ ಸ್ವಾತಂತ್ರ್ಯ ರಕ್ಷಣೆ ,ಹುತಾತ್ಮರಿಗೆ ಗೌರವ ಮತ್ತು ಸ್ಮರಣೆ ಅತೀ ಅಗತ್ಯ .
ನಮ್ಮ ದೇಶದ ಮುಂದಿನ ಪೀಳಿಗೆ ಯ ಜವಾಬ್ದಾರಿ ಹೆಚ್ಚಿಸಿದೆ .
ಉತ್ತಮ ಸಮಾಜ /ಮಾದರಿ ರಾಜ್ಯ ಹಾಗೂ ಭವ್ಯ ಭಾರತದ ನಿರ್ಮಾಣ ವಾಗ ಬೇಕಾಗಿದೆ .
ನಮ್ಮ ಯುವಕರು ಹೆಚ್ಚಿನ ಸಂಖ್ಯೆ ಯಲ್ಲಿ ನವ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಸದಸ್ಯ ರಾಗಬೇಕು .
ಯುವ ಶಕ್ತಿ ಯೇ ದೇಶದ ಬೆನ್ನೆಲುಬು ಆಗಿದೆ ಎನ್ನುವುದು ಸತ್ಯ .
ಸತ್ಯ ಮೇವ : ಜಯತೆ :
ಗಣ ರಾಜ್ಯೋತ್ಸವದ ಶುಭಾಶಯಗಳು .
೧ ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಹಿಂದ್ :

No comments: