Friday, January 23, 2009

ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನ ಶುಭಾಶಯಗಳು

ಜನವರಿ ೨೩ ಶುಭಾಶ್ ಚಂದ್ರ ಬೋಸ್ ಜಯಂತಿ .
ಭಯೋತ್ಪಾದನೆ ಅಳಿಸಿ -ದೇಶ ಉಳಿಸಿ ಅಭಿಯಾನ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಪತ್ರಿಕೆ ವಿತರಕರ ಹಿತದ್ರಸ್ಟ್ಟಿಯನ್ನು ಗಮನದಲ್ಲಿ ಇಟ್ಟು ಅವರ ವಿಮಾ ಸೌಲಭ್ಯ ಇತ್ಯಾದಿ ಕಲ್ಯಾಣ ಯೋಜನೆ ಗಳನ್ನೂ ಮುಖ್ಯ ಮಂತ್ರಿ ಯವರ ಆಪ್ತ ಸಚಿವರು ಹಮ್ಮಿ ಕೊಂಡಿದ್ದಾರೆ .
ಪತ್ರಿಕೆ ವಿತರಕರು ಸರಕಾರ ಮತ್ತು ರಾಜ್ಯದ ಕನ್ನಡಿಗರ ಸಂಪರ್ಕ ಸೇತುವೆ ಯಾಗಿ ತಮ್ಮನ್ನು ತೊಡಗಿಸಿ ಅಭಿವ್ರದ್ದಿಗೆ ಸಹಕಾರಿ ಆಗಿದ್ದಾರೆ.
ಕೊನೆಗೂ ಬೆಳಗಾವಿ ಅಧಿವೇಶನ ಅಭಿವ್ರದ್ದಿಗೆ ನಾಂದಿಯಾಗಲಿ .
ಉತ್ತರ ಕರ್ನಾಟಕ ಭಾಗದ ರೈತರ ಪಾಲಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತರಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
೨ ನಮ್ಮ ಸುಂದರ ಮೈಸೂರು
ಬೆಳಗಾವಿ ನಮ್ಮದು
ಜೈ ಕರ್ನಾಟಕ
ಸಿರಿ ಕನ್ನಡಂ ಗೆಲ್ಗೆ . .

No comments: