Wednesday, January 7, 2009

ಬುದ್ಧ ವಿಹಾರ ಗುಲ್ಬರ್ಗ -ಲೋಕಾರ್ಪಣೆ

ಇಂದು ಜನವರಿ ೭ ಭಾರತದ ಚರಿತ್ರೆ ಯಲ್ಲಿ ಸುವರ್ನಾಕ್ಷರ ಗಳಲ್ಲಿ ಬರೆಯುವ ಸುದಿನವಾಗಿದೆ.
ಭವ್ಯ ಭಾರತದ ಘನತೆ ವೆತ್ತ ರಾಷ್ಟ್ರ ಪತಿ ಶ್ರೀಮತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರಿಂದ
ಕರ್ನಾಟಕ ರಾಜ್ಯದ ಗುಲ್ಬರ್ಗಾದಲ್ಲಿ
ಬುದ್ಧ ವಿಹಾರ ಹಾಗೂ ಪ್ರಾರ್ಥನಾ ಮಂದಿರ ಜನ ಸಾಮಾನ್ಯರಿಗೆ ಅರ್ಪಿಸಲಾಗಿದೆ .
ಮನು ಕುಲದ ಬಾಳಿಗೆ ಅಹಿಂಸೆ ಎಂಬ ಭವ್ಯ ದೀಪ ವನ್ನು ನೀಡಿದ ಮಹಾತ್ಮ ಗೌತಮ ಬುದ್ಧ ಅವರ ಸ್ಮರಣೆ ಮಾಡಬೇಕಾಗಿದೆ .
ಚಂದನ ವಾಹಿನಿ ಇದರ ಉದ್ಘಾಟನೆ ಯನ್ನು ನೇರ ಪ್ರಸಾರ ಮಾಡಿ ಕರ್ನಾಟಕದ ಮನೆ ಮನೆ ಯಲ್ಲಿ ನೋಡುವ ಸೌಭಾಗ್ಯ ಕಲ್ಪಿಸಿದೆ .
ಈ ಮಹಾನ್ ತೇಜಸ್ಸು ಇಂದಿನ ಜಗತ್ತಿ ನೊಂದಿಗೆ ಸಮಾಗಮವಾಗಿ ಎಲ್ಲೆಲ್ಲಲೂ ಶಾಂತಿ ನೆಲಸು ವಂತಾಗಲಿ ಎಂಬ ಮಹದಾಸೆ ಯೊಂದಿಗೆ ನಿರ್ಮಿಸಲಾದ ದೇಶದಲ್ಲೇ ಅತಿ ದೊಡ್ಡ ಬುದ್ಧ ವಿಹಾರ.ಇದಾಗಿದೆ .
ಇದನ್ನು ಸಂದರ್ಶಿಸಿ ಜನತೆ ತಮ್ಮ ಜೀವನದಲ್ಲಿ ಸುಖ :ಶಾಂತಿ ಮತ್ತು ನೆಮ್ಮದಿ ಸಿಗುವ ಹಾಗೆ ಅಗಲಿ ಎಂದು ಕೋರುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

No comments: