Thursday, January 29, 2009

ಬಾಪೂಜಿ ಯವರ ೬೦ ನೇ ಪುಣ್ಯ ತಿಥಿ

ಇಂದು ಸರ್ವೋದಯ ದಿನ -ಮಹಾತ್ಮ ಗಾಂಧೀಜಿ ಯವರ ೬೦ ನೇಪುಣ್ಯ ಸ್ಮರಣೆ .
ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಮುಂದಾಳು ತನ ವಹಿಸಿ ಹುತಾತ್ಮ ರಾದ ಬಾಪೂಜಿ ಯವರ ನಿಧನದ ದಿನ .
ಅಮೇರಿಕಾದ ನೂತನ ಅಧ್ಯಕ್ಷ ಬರಾಕ ಒಬಾಮ ಕೂಡಾ ಬಾಪೂಜಿ ಯವರ ತತ್ವ ಸಿದ್ಧಾಂತ ದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ .ವಿಶ್ವ ದೆಲ್ಲೆಡೆ ಸತ್ಯ ,ಅಹಿಂಸೆ ಮತ್ತು ಶಾಂತಿ ಯಮಾರ್ಗ ದರ್ಶನ ಮಾಡಿದ್ದಾರೆ.
ಸ್ವದೇಶಿ ಖಾಧಿ ಬಟ್ಟೆ ಯನ್ನು ಉಡುವ ಬಗ್ಗೆ ಆಂದೋಲನ ಮಾಡಿ ಭಾರತದ ಜನತೆ ಗೆ ದಾರಿ ದೀಪ ವಾಗಿದ್ದಾರೆ.
ಇವರ ನಿಸ್ವಾರ್ಥ ಭಾವನೆ ಯನ್ನು ಸಿದ್ಧಾಂತ ವಾಗಿಟ್ಟುಕೊಂಡು ಸೆಪ್ಟೆಂಬರ್ ೫ ೨೦೦೮ ರಂದು ಯುವ ಜನಾಂಗ ವನ್ನು ಒಂದು ಕಡೆ ಸೇರಿಸುವ ನಮ್ಮ ಚಿಕ್ಕ ಪ್ರಯತ್ನ
ಇ ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಬಾಪೂಜಿ ಯವರ ನೆನಪು ಸದಾ ನಮ್ಮಲ್ಲಿರಲಿ .
ಅವರ ಆದರ್ಶ ಸಿದ್ಧಾಂತ ಈಗಿನ ಸಮಸ್ಯೆ ಗಳ ಸಮಾಧಾನವು ಹೌದು .
ಪ್ರಯತ್ನ ನಮ್ಮದು ಫಲಿತಾಂಶ ನಿರೀಕ್ಷಿಸಿ .
ಶುಭವಾಗಲಿ .
ಜೈ ಹಿಂದ್ .

No comments: