Tuesday, January 20, 2009

ಬೆಳಗಾವಿ ಅಧಿವೇಶನ ೪ ನೇ ದಿನ -ಕೋಲಾಹಲ

ಬೆಳಗಾವಿ ವಿಧಾನ ಮಂಡಲ ೪ ನೇದಿನದ ಕಲಾಪ ಕೋಲಾಹಲ [ ಶಾಸಕರ ] ಅಸಿಶ್ತು ಮತ್ತು ಅಸಭ್ಯ ವರ್ತನೆ ಉದಯ ವಾರ್ತೆಗಳು ವಾಹಿನಿಯಲ್ಲಿ ನೇರ ಪ್ರಸಾರವನ್ನುವೀಕ್ಷಿಸಿ ರಾಜ್ಯದ ಜನತೆಗೆ ಬೇಸರವನ್ನು ಉಂಟು ಮಾಡಿದೆ .
ತಾವೇ ಮಾರ್ಗ ದರ್ಶಕರಾಗಿ ನಡೆಯ ಬೇಕಾದ ಸದಸ್ಯರು ಇ ರೀತಿಯ ಕೀಳು ನಡತೆ ಪ್ರದರ್ಶಿಸಿದ್ದಾರೆ .
ಕೇವಲ ೧೦ ದಿನಗಳ ಕಲಾಪವನ್ನು ರಾಜ್ಯದ ಜನತೆ ಯ ಅಭಿವ್ರದ್ಧಿ ಗಾಗಿ ಉಪಯೋಗಿಸಬೇಕು .ಇದನ್ನು ಬಿಟ್ಟು ಜಗಳವಾಡುವುದು ಮತ್ತು ಸಭಾಧ್ಯಕ್ಕ್ಷರ ಮಾತಿಗೆ ಬೆಲೆಕೊಡದಿರುವುದು ವಿಷಾದನೀಯ.
ಶಾಸಕರ ಸ್ಥಾನಕ್ಕೆ ಟಿಕೆಟ್ ನೀಡುವ ಮೊದಲು ಗಣಕೀಕರಣ [ಕಂಪ್ಯೂಟರ್ ,ಶಿಸ್ತಿನ ತರಬೇತಿ ] ಅಗತ್ಯ .
ಇಲ್ಲವಾದರೆ ಸದನದಲ್ಲಿ ಮರ್ಯಾದೆ ಎನ್ನುವ ಪದ ವಿಧಾನ ಸಭೆಯ ಗೌರವವನ್ನು ಇ ಶಾಸಕರು ಹರಾಜು ಹಾಕುವ ದಿನಗಳು ದೂರವಿಲ್ಲ .ತೆರಿಗೆ ಯಿಂದ ವಸೂಲಾದ ಖಜಾನೆ ಬರಿದು ಮಾಡಿ,ಅಭಿವ್ರದ್ಧಿ ಹೇಗೆ ಮಾಡಬಹುದು .ದ್ವೇಷ ಅಸೂಹೆ ಮತ್ತು ರಾಜಕೀಯ ಲಾಭ ಪಡೆಯುವ ಪಕ್ಷಗಳ ವರ್ತನೆಗೆ ಧಿಕ್ಕಾರ .
ಆಡಳಿತ ಪಕ್ಷ ತಿರುಗಿಬಿದ್ದಾಗ ಪ್ರತಿಪಕ್ಷ ನಾಯಕರು ಗೈರು .ಅಸಂಸದಿಯ ಪದ ಪ್ರಯೋಗ .
ಕೆಸರೆರಚಾಟ .ಇದು ಸರಿಯಲ್ಲ .
ನಮ್ಮ ಪಕ್ಷಗಳ ಒಳಗೆ ಭಿನ್ನಾಭಿಪ್ರಾಯ ಇರುವಾಗ ನಾವು ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯದ ಜೊತೆ ಗಡಿ ವಿವಾದ /ಹೊಗೆನಕಲ್ ವಿವಾದ ಇತ್ಹ್ಯ್ಯರ್ಥ ಸಾಧ್ಯವೇ ನೀವೇ ಯೋಚಿಸಿ ನೋಡಿ .
ಸಂಯಮ ಧಕ್ಷ್ಯತೆ ಸುಧಾರಣೆ ಮಾಡುವ ಯೋಗ್ಯತೆ ನಮ್ಮಲ್ಲಿ ಇರಬೇಕು .
ಮುಂದಿನ ಲೋಕ ಸಭಾ ಚುನಾವಣೆ ಮನಸ್ಸಿನಲ್ಲಿ ಇಟ್ಟುರಾಜ್ಯದ ಅಭಿವ್ರದ್ಧಿ ಯನ್ನುಬಲಿ ಕೊಡು ವುದರಲ್ಲಿ ಅರ್ಥ ವಿಲ್ಲ.
ಮುಂದಿನ ೪ ದಿನಗಳು ಸದುಪಯೋಗವಾಗಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಕರ್ನಾಟಕ .

No comments: