Saturday, January 17, 2009

ಸುಗಮ ಸಂಗೀತ ಗಾರ/ನಟ ರಾಜು ಅವರ ನಿಧನ

ಆರ್ಕುಟ್ ಸಮುದಾಯ [ಕಮ್ಯುನಿಟಿ ]
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ದಿವಂಗತ ಕೆ ಎಸ್ ಅನಂತಸ್ವಾಮಿ ಅವರ ಪುತ್ರ ರಾಜು ಅವರ ಅಕಾಲಿಕ ನಿಧನ ದಿಂದಾಗಿ ಸುಗಮ ಸಂಗೀತ ಮತ್ತು ಚಲನ ಚಿತ್ರ ಕ್ಷೇತ್ರ ಅನಾಥ ವಾಗಿರುವುದನ್ನು ಸಂತಾಪ ಸೂ ಚಿಸುತ್ತಿದೆ ಹಾಗೂ ಮ್ರತ ರಾಜೂ ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಎಂದು ಪರಮಾತ್ಮನನ್ನು ಪ್ರಾರ್ಥಿಸುತ್ತಿದೆ .
ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಾವು ಬರಬಾರದಾಗಿತ್ತು .
ಇ ಸಾವೂ ನ್ಯಾಯವೇ ?
ಅವರ ಕುಟುಂಬ ಮತ್ತು ರಾಜ್ಯದ ಜನತೆಗೆ ತುಂಬ ಲಾರದ ನಷ್ಟವಾಗಿದೆ .
ವಿಧಿ ಬರಹದ ಮುಂದೆ ಮನುಷ್ಯನ ಪ್ರಯತ್ನ ಯಶಸ್ವಿ ಯಾಗಿಲ್ಲ .
ನಾಗೇಶ್ ಪೈ .

No comments: