Monday, January 26, 2009

ಮೈಸೂರು ನಗರ ಸರ್ವತೋಮುಖ ಅಭಿವ್ರದ್ಧಿ ಬೇಕಾಗಿದೆ

ನಮ್ಮ ಸುಂದರ ಮೈಸೂರು ನಗರ ಮಹಾರಾಜರ ಗತ ವೈಭವದ ಚಾರಿತ್ರಿಕ ಅರಮನೆಗಳ ಉರಾಗಿದೆ.
ಇಲ್ಲಿ ಸಾಹಿತ್ಯ ಸ್ತಳ ಪುರಾಣಕ್ಕೆ ಶಿಕ್ಷಣಕ್ಕೆ ,ಸಂಗೀತ ,ಕಲೆ ಆಟ ಓಟ ,ಮಲ್ಲ ಯುದ್ಧ ಮತ್ತು ಆರೋಗ್ಯ ಇತ್ಯಾದಿ ಗಳನ್ನೂ ಒಳಗೊಂಡ ಪ್ರವಾಸವನ್ನು ಮಹಾರಾಜರು ಪ್ರೋತ್ಸಾಹಿಸಿದ್ದಾರೆ.
ಇದರಿಂದಾಗಿ ಪ್ರಪಂಚದಲ್ಲಿ ದಸರಾ ಮಹೋತ್ಸವ ಇಗಲೂ ತನ್ನ ಮಹತ್ವ ವನ್ನು ಉಳಿಸಿಕೊಂಡಿದೆ .
ಇ ವರ್ಷದ ಗಣ ರಾಜ್ಯೋತ್ಸವದ ಸಮಾರಂಭ ದಲ್ಲಿ ಉಸ್ತು ವಾರಿ ಸಚಿವರು ,ಜಿಲ್ಲಾಧಿಕಾರಿ ಯವರು ಅಭಿವ್ರದ್ಧಿ ಯ ಬಗ್ಗೆ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸ ಬಹುದು .
ಯಾವ ರಾಜಕೀಯ ಬಿನ್ನಾಭಿ ಪ್ರಾಯ ವಿಲ್ಲದೆ ಸರಕಾರ /ಜನತೆ ದುಡಿದಾಗ ಯಶಸ್ಸು ನಮಗೆ ಖಂಡಿತ .
ಒಗ್ಗಟ್ಟಿನಲ್ಲಿ ಬಲವಿದೆ .
ಶಿಕ್ಷಣ ,ಪ್ರವಾಸೋಧ್ಯಮ ಮತ್ತು ಆರೋಗ್ಯ ಸುಧಾರಣೆ ಯಿಂದ ಆದಾಯ ಹೆಚ್ಚಿಸಲು ಸಾಧ್ಯ.
೧ ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ .

No comments: